“ಹಂದಿಯಿರಲಿ, ಗೋಮಾಂಸವಿರಲಿ ಅವನ್ನು ಮಸೀದಿ, ದೇವಸ್ಥಾನದ ಮುಂದೆ ಎಸೆಯವ ಬದಲು ಹಸಿದ ಬಡವನ ಮನೆಯ ಮುಂದೆ ಎಸೆಯಿರಿ. ಅವನ ಮನೆಯ ಒಲೆ ಉರಿಸಿದ ಪುಣ್ಯ ನಿಮ್ಮದಾಗುತ್ತಿತ್ತು”